ಸೊಂಟ ಸೂಪರ್, ಸೊಂಟದ ಆಸು ಪಾಸು ಇನ್ನೂ ಸೂಪರ್ ಭಾಗ – 1

ಎಲ್ಲ ಓದುಗರಿಗೂ ನನ್ನ ಪ್ರಣಾಮಗಳು. ಇದು ನೈಜ ಘಟನೆಯ ಸತ್ಯ ಕಥೆ. ಸುಮಾರು 2016-17 ರ ಮಧ್ಯ ಅಥವಾ ಆಸು ಪಾಸಿನಲ್ಲಿ ನಡೆದ ರೋಚಕ ಘಟನೆ. ನಾನು ಮೂಲತಃ ಕನ್ನಡದ ಮಣ್ಣಿನವನಾಗಿದ್ದರು ನನ್ನ ವಿದ್ಯಾಭ್ಯಾಸ ತುಸು ಮಟ್ಟಿಗೆ ವಿದೇಶದಲ್ಲಿ ಮುಗಿದಿದೆ. ಹಾಗಾಗಿ ಕನ್ನಡದಲ್ಲಿ ಬರೆಯುವ ಪ್ರಯತ್ನದಲ್ಲಿ ಅಲ್ಲಲ್ಲಿ ಕೆಲವು ತಪ್ಪುಗಳಗಿದ್ದಾರೆ ದಯವಿಟ್ಟು ಕ್ಷಮಿಸಿ.

ಅದು ಉತ್ತರ ಕರ್ನಾಟಕದ ಗಡಿ ಜಿಲ್ಲೆಯಾದ ಬಳ್ಳಾರಿಯ ಒಂದು ಸುಂದರವಾದ ಗಡಿ ಗ್ರಾಮ. ಗ್ರಾಮವಾದರೂ ಸುತ್ತಮುತ್ತಲಿನ ಎಲ್ಲ ಹಳ್ಳಿಗಳಲ್ಲೂ ಅದು ಮುಖ್ಯ ಗ್ರಾಮವಾಗಿತ್ತು, ಆ ಗ್ರಾಮದಲ್ಲಿ ಹೆಚ್ಚಾಗಿ ಗಡಿ ರಾಜ್ಯ ಆಂಧ್ರಪ್ರದೇಶದ ಜನರು ಹೆಚ್ಚಾಗಿ ನೆಲೆಸಿದ್ದರು, ಹಾಗೂ ಆ ಗ್ರಾಮದ ಜನರು ಹೆಚ್ಚಾಗಿ ತೆಲುಗು ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಇದಿಷ್ಟು ಆ ಗ್ರಾಮದ ಪುಟ್ಟ ಪರಿಚಯ, ಕಥೆಯಲ್ಲಿ ಮುಂದೆ ಆ ಗ್ರಾಮದ ಬಗ್ಗೆ ವಿವರಿಸುತ್ತೇನೆ.

ಈಗ ನನ್ನ ಪರಿಚಯದ ಸಮಯ, ನಾನೊಬ್ಬ ವಿದೇಶದಲ್ಲಿ ವೈದ್ಯಕೀಯ ಪದವಿಯನ್ನು ಮುಗಿಸಿ ಅಲ್ಲಿಯೇ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಲೈಂಗಿಕ ತಜ್ಞ, ಆದರೆ ನಾನು ಮೂಲತಃ ಕರ್ನಾಟಕದ ಬೆಳಗಾವಿ ಜಿಲ್ಲೆಯವನು, ಹೆಸರು ರವಿ ಸುಮಾರು 38 ವಯಸ್ಸಿನ ಅವಿವಾಹಿತ, 6.2 ಅಡಿ ಉದ್ದ, ಕಸರತ್ತು ಮಾಡಿ ಬೆಳೆಸಿದ ದೇಹ, ಕೆಂಪು ಸದೃಢ ದೇಹದ ತುಂಬೆಲ್ಲ ರೋಮಗಳು ಇದ್ದವು, ಎಂತಹವರಿಗೂ ಆಸೆಯನ್ನು ಕೆರಳಿಸುವ ಮುಖದ ಸೌಂದರ್ಯ, ಒಟ್ಟಾರೆಯಾಗಿ ಹೇಳುವುದಾದರೆ ನೋಡಲು ನಾನು ಯಾವ ನಾಯಕ ನಟನಿಗೂ ಕಡಿಮೆ ಇರಲಿಲ್ಲ.

ವಿದೇಶದಲ್ಲಿ ಹದಿಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ನನ್ನ ದೇಶಕ್ಕೆ ಮರಳಿದೆ. ಬಹಳ ವರ್ಷಗಳ ನಂತರ ನನ್ನ ಊರು, ನನ್ನ ಜನರನ್ನ ಭೇಟಿಯಾಗುವ ನನಗೆ, ನನ್ನ ವೃತ್ತಿಗೆ ಸ್ವಲ್ಪ ವಿರಾಮ ನೀಡಿ, ನನ್ನ ರಾಜ್ಯದ ತುಂಬೆಲ್ಲ ಪ್ರವಾಸ ಮಾಡುವ ಆಸೆಯಾಯಿತು. ಮೊದಲು ಕಾರವಾರದಿಂದ ಶುರುವಾದ ಪ್ರವಾಸ, ಕೊನೆಯ ಹಂತದಲ್ಲಿ ಬಳ್ಳಾರಿ ಜಿಲ್ಲೆಯ ಹಂಪಿಯಾಗಿತ್ತು. ಹಂಪಿಯ ಸುತ್ತ ಮುತ್ತ ಕೆಲವು ಹಳ್ಳಿಗಳಿಗೂ ಪ್ರವಾಸ ಮುಂದುವರೆಯಿತು. ಆಗ ಮೇಲೆ ಹೇಳಿದ ಗಡಿ ಗ್ರಾಮದ ಭೇಟಿಯಾಯಿತು, ಈ ವರೆಗೂ ನೋಡಿದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಈ ಹಳ್ಳಿ ವಿಭಿನ್ನವಾಗಿತ್ತು, ಗಡಿ ಗ್ರಾಮವಾಗಿದೆ ಎಂಬ ಕಾರಣಕ್ಕೆ ಸ್ವಲ್ಪ ಹಿಂದುಳಿದ ಹಾಗೆ ಕಾಣಿಸಿದರೂ, ಆರ್ಥಿಕವಾಗಿ ಅಭಿವೃದ್ದಿ ಪಡಿಸಲು ಅವಕಾಶಗಳು ಹೆಚ್ಚಾಗಿ ಕಾಣುತ್ತಿದ್ದವು. ಆ ದಿನ ಸಂತೆಯಿರುವ ಕಾರಣಕ್ಕೆ ಹಳ್ಳಿಯು ಜನ ಜಂಗುಳಿಯಿಂದ ತುಂಬಿತ್ತು, ಬಿರು ಬಿಸಿಲಿನ ಬೇಗೆಯಲ್ಲಿ ಆ ಊರಿನ ಸೊಬಗನ್ನು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಸಾಗುವಾಗ, ಆ ಸಂತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಕುಸಿದು ಬಿದ್ದನೆಂದು ಜನ ಕಿಕ್ಕಿರಿದು ತುಂಬಿದ್ದರು, ಕೂಡಲೇ ನಾನು ಅಲ್ಲಿಗೆ ಹೋಗಿ ವಿಚಾರಿಸಿದೆ, ಆ ವ್ಯಕ್ತಿಗೆ ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂಬ ಶಂಕೆಯಿಂದ ಪ್ರಥಮ ಚಿಕಿತ್ಸೆಯ ಮೂಲಕ ಅವರನ್ನು ಬದುಕುಳಿಸುವ ಪ್ರಯತ್ನ ಮಾಡಿದೆ, ಅವರು ಕೂಡ ಅದಕ್ಕೆ ಸ್ಪಂದಿಸಿದರು ಹಾಗೂ ಎಚ್ಚರಗೊಂಡು ಎದ್ದು ಕುಳಿತರು.

ಆಮೇಲೆ ಅವರೇ ತಮಗೆ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಹೇಳಿದರು. ಆ ಸಂತೆಯಲ್ಲಿನ ಜನ ನನ್ನ ಸಹಾಯಕ್ಕೆ ಸಂತೋಷ ವ್ಯಕ್ತಪಡಿಸಿದರು. ಆಗಲೇ ತಿಳಿಯಿತು ಆ ಹಳ್ಳಿಯಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲವೆಂದು, ಕೂಡಲೇ ಆ ಹಳ್ಳಿಯ ಜನರಿಗೆ ಮುಖ್ಯಸ್ಥರ ವಿಳಾಸ ಕೇಳಿದೆ. ಅಲ್ಲೇ ಇದ್ದ ಒಬ್ಬ ವ್ಯಕ್ತಿ ತಾನೇ ಮುಖ್ಯಸ್ಥನ ಮನೆಗೆ ನನ್ನನ್ನು ಕರೆದಕೊಂಡು ಹೋದ. ನಡೆದ ವಿಷಯವನ್ನೆಲ್ಲ ಮುಖ್ಯಸ್ಥರ ಮುಂದೆ ಹೇಳಿದ, ಆ ಮುಖ್ಯಸ್ಥರು ಕೂಡ ನನ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ನಾನು ಅವರಿಗೆ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿಚಾರಿಸಿದೆ, ಅವರು ಮೂಲತಃ ಆಂಧ್ರದವರು, ಹಾಗಾಗಿ ಅಷ್ಟೇನೂ ಗಂಭೀರವಾಗಿ ಆ ವಿಷಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿದರು.

ನಾನು ನನ್ನ ವೃತ್ತಿಯನ್ನು ಇದೆ ಊರಿನಲ್ಲಿ ಮುಂದುವರೆಸಬೇಕು ಎಂಬ ಇಚ್ಛೆಯಿಂದ ನನ್ನ ಊರಿಗೆ ಮರಳಿದೆ. ನಮ್ಮ ಜಿಲ್ಲೆಯ ಮಂತ್ರಿಗಳ ಸಹಾಯದಿಂದ ಆ ಹಳ್ಳಿಯಲ್ಲಿ ಕೆಲವೇ ತಿಂಗಳುಗಳಲ್ಲಿ ಆಸ್ಪತ್ರೆ ಮತ್ತು ಕೆಲವು ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ಶುರುವಾಯಿತು, ಆದರೆ ನಾನು ಸದ್ಯಕ್ಕೆ ಒಂದು ಸಣ್ಣ ಕಟ್ಟಡದಲ್ಲಿ ಅವರಿಗೆ ವೈದ್ಯಕೀಯ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದೆ. ಅದಕ್ಕೆ ಸ್ಪಂದಿಸಿದ ಸಚಿವರು ಬಳ್ಳಾರಿ ಜಿಲ್ಲೆಯ ಸಚಿವರಿಗೆ ಈ ವಿಷಯ ಪ್ರಸ್ತಾಪಿಸಿದರು, ಅವರು ಅದಕ್ಕೆ ಬೇಕಾದ ಅಗತ್ಯತೆಗಳನ್ನು ಕೆಲವು ತಿಂಗಳಲ್ಲಿ ಪೂರೈಸಿದರು. ಹೀಗೆ ಒಂದು ವರ್ಷಗಳ ನಂತರ ನನ್ನ ವೃತ್ತಿಗೆ ನಾನು ಬಳ್ಳಾರಿ ಜಿಲ್ಲೆಯ ಆ ಗಡಿ ಗ್ರಾಮದ ಹಳ್ಳಿಗೆ ಸರ್ಕಾರಿ ವೈದ್ಯನಾಗಿ ಕೆಲಸ ಪ್ರಾರಂಭಿಸಿದೆ.

ಮೊದಲೇ ಹೇಳಿದಂತೆ ಆ ಜಿಲ್ಲೆಯ ಸಚಿವರು ಹಂಗಾಮಿ ಆಸ್ಪತ್ರೆಯ ವ್ಯವಸ್ಥೆಯ ಜೊತೆಗೆ ನನಗೂ ಪ್ರವಾಸಿ ಮಂದಿರದಲ್ಲಿ ಇರುವ ವ್ಯವಸ್ಥೆ ಮಾಡಿದ್ದರು. ಯಾವುದೇ ಪರಿಚಯವಿಲ್ಲದ ಊರು, ಆದರೆ ತೆಲುಗು ಭಾಷೆ ನನಗೂ ಮಾತನಾಡಲು ಬರುತಿತ್ತು. ಹಾಗಾಗಿ ವ್ಯವಹಾರಕ್ಕೆ ಏನು ತೊಂದರೆ ಇರಲಿಲ್ಲ. ಆ ಪ್ರವಾಸಿ ಮಂದಿರ ಊರ ಹೊರಗಡೆ ಇತ್ತು, ಹಾಗಾಗಿ ಯಾವುದೇ ಜನ ಜಂಜಾಟ ಇಲ್ಲದೇ ಪ್ರಶಾಂತವಾಗಿತ್ತು, ಬೇಸರ ಕಳೆಯಲು ಪುಟ್ಟ ದೂರದರ್ಶನ ಕೂಡ ಇತ್ತು, ಆದರೆ ಅದಕ್ಕೆ ಕೇಬಲ್ ವ್ಯವಸ್ಥೆ ಇರಲಿಲ್ಲ. ಅದನ್ನು ನಾನೇ ವ್ಯವಸ್ಥೆ ಮಾಡಿಕೊಂಡೆ. ಇನ್ನೂ ಊಟ ತಿಂಡಿಯ ಬಗ್ಗೆ ಹೇಳುವುದಾದರೆ ನಾನೇ ಅಡುಗೆ ಮಾಡಿಕೊಳ್ಳುತ್ತಿದ್ದೆ, ಅದಕ್ಕೆ ತರಕಾರಿಯನ್ನು ಕೆಲವೊಮ್ಮೆ ರೋಗಿಗಳೇ ತಮ್ಮ ಹೊಲದಲ್ಲಿ ಬೆಳೆದ ತರಕಾರಿಗಳನ್ನು ತಂದು ಕೊಡುತ್ತಿದ್ದರು, ಕೆಲವೊಮ್ಮೆ ಊಟವನ್ನು ಅವರೇ ಕೊಡುತ್ತಿದ್ದರು, ಮತ್ತೆ ಕೆಲವೊಮ್ಮೆ ನಾನೇ ತರಕಾರಿ ತರಲು ಸಂತೆಗೆ ಹೋಗುತ್ತಿದ್ದೆ. ಹೀಗೆ ಒಂದು ತಿಂಗಳು ಕಳೆಯಿತು.

ಆ ಹಳ್ಳಿಯಲ್ಲಿ ರವಿವಾರ ಸಂತೆ ನಡೆಯುತ್ತದೆ. ಅಂದು ಬಿಡುವು ಮಾಡಿಕೊಂಡು ನಾನು ಕೆಲವು ಹಣ್ಣು ತರಕಾರಿ ತರಲು ಸಂತೆಗೆ ಹೋದೆ. ಬೇಸಿಗೆಯ ಬಿಸಿಲು ನೆತ್ತಿಯನ್ನು ಸುದುತಿತ್ತು ಅದರಲ್ಲೂ ಅದು ಬಿಸಿಲ ನಾಡು ಬಳ್ಳಾರಿಯ ಹಳ್ಳಿ, ವಿಪರೀತ ಬಿಸಿಲು. ಹೀಗೆ ಬೆವರನ್ನು ಕರವಸ್ತ್ರದಿಂದ ವರೆಸಿಕೊಳ್ಳುತ್ತ, ಜನ ಜಂಗುಳಿಯ ಮಧ್ಯ ನುಸುಳುತ್ತ ಸಾಗುತ್ತಿದ್ದೆ.
ಎಲ್ಲ ತರಕಾರಿಗಳನ್ನು ಕೊಂದುಕೊಂಡಿದ್ದೆ, ಹಣ್ಣುಗಳನ್ನು ಕೊಳ್ಳುವುದು ಬಾಕಿ ಇತ್ತು. ಹಣ್ಣುಗಳಿರುವ ಜಾಗಕ್ಕೆ ಹೋದೆ, ಅಲ್ಲಿ ಒಬ್ಬ ಹೆಂಗಸು ಹಣ್ಣುಗಳನ್ನು ಮಾರುತ್ತ ತೆಲುಗಿನಲ್ಲಿ ವ್ಯಾಪಾರಿಗಳನ್ನು ಕರೆಯುತ್ತಿದ್ದಳು. ನನ್ನ ಹಿಂದೆ ಅವಳಿದ್ದ ಕಾರಣ, ಅವಳ ಹಿಂದಿನಿಂದ ನಾನು ಹೋದೆ. ನನ್ನ ಕಣ್ಣಿಗೆ ಮೊದಲು ಕಾಣಿಸಿದ್ದು ಬೆವರ ಹನಿಗಳ ಸಿಂಚನದಿಂದ ಬಿಸಿಲಲ್ಲಿ ಮಿರಿ ಮಿರಿ ಮಿಂಚುತ್ತಿದ್ದ ಅವಳ ಬೆಣ್ಣೆಯಂತಹ ಸೊಂಟ. ಹೆಣ್ಣಿನ ಸೌಂದರ್ಯಕ್ಕೆ ಮೆರಗು ನೀಡುವ ಭಾಗ ಅವಳ ಸೊಂಟವೂ ಕೂಡ ಹೌದು. ನನ್ನ ಪ್ರಕಾರ ಸೊಂಟ ಪೂರ್ತಿ ತೆಳ್ಳಗಿದ್ದರೆ ಅಂದರೆ ಶಿಲ್ಪಾ ಶೆಟ್ಟಿ ಸೊಂಟದ ತರ ಇದ್ದರೆ ಅಷ್ಟೊಂದು ಸುಂದರವಾಗಿ ಕಾಣುವುದಿಲ್ಲ. ಬದಲಿಗೆ ಸೊಂಟದ ಸುತ್ತ ಸ್ವಲ್ಪ ಕೊಬ್ಬು ತುಂಬಿ ಚರ್ಮ ಮಡಚಿ ಮಡಿಕೆಗಳು ಮೂಡಿದ್ದರೆ ಅದ್ಭುತವಾಗಿ ಕಾಣುತ್ತದೆ. ಉದಾಹರಣೆಗೆ ಹೇಳುವುದಾದರೆ ವಿದ್ಯಾ ಬಾಲನ್, ನಮಿತಾ, ಮೊನಾಲಿಸಾ, ಅಕ್ಷರಾ ಸಿಂಗ್, ಸೀಮಾ ಸಿಂಗ್ ಮೊದಲಾದ ನಟಿಯರ ಸೊಂಟ ತುಂಬಾ ಆಕರ್ಷಕವಾಗಿ ಕಾಣಲು ಚರ್ಮದ ಮೇಲಿನ ಕೊಬ್ಬು ಮತ್ತು ಮಡಿಕೆಗಳೆ ಕಾರಣ. ಮತ್ತು ಇದೇ ಕಾರಣಕ್ಕೆ ಅವರ ಸೊಂಟವನ್ನು ಸಿನಿಮಾದಲ್ಲಿ ಪ್ರದರ್ಶನ ಮಾಡುತ್ತಾರೆ ಹಾಗೂ ನಟರೂ ಕೂಡ ಅವರ ಸೊಂಟಕ್ಕೆ ಚುಂಬಿಸಿ, ಕಚ್ಚಿ ವಿಕೃತ ಆನಂದ ಪಡೆಯುತ್ತಾರೆ. ಹಾಗಾಗಿ ನಿಜವಾಗಿ ಅಂತಹ ಸೊಂಟ ನೋಡಿ ನನಗೆ ಮೊದಲ ಬಾರಿ ನನ್ನ ಮೈಯಲ್ಲಿ ವಿದ್ಯುತ್ ಪ್ರವಾಹವಾಯಿತು. ಗುಲಾಬಿ ಬಣ್ಣದ ಸೀರೆ, ಕೆಂಪು ಬಣ್ಣದ ರವಿಕೆ, ಆ ರವಿಕೆಯಲ್ಲಿ ಅವಳ ತುಂಬಿದ ತೋಳುಗಳು ಸಿಕ್ಕು ನರಳುತ್ತಿರುವ ಹಾಗೆ ಕಾಣಿಸಿತ್ತು, ಹಾಗೆಂದ ಮಾತ್ರಕ್ಕೆ ಅವಳು ತುಂಬಾ ದಪ್ಪವಾಗಿ ಇರಲಿಲ್ಲ, ಸರಿಯಾದ ಜಾಗದಲ್ಲಿ ಸರಿಯಾದ ಪ್ರಮಾಣದಲ್ಲಿ ಕೊಬ್ಬು ತುಂಬಿ ಯಾವ ಸಿನಿಮಾ ನಟಿಗೂ ಕಡಿಮೆ ಇರಲಿಲ್ಲ. ಅವಳು ವ್ಯಾಪಾರಿಗಳ ಜೊತೆ ಹಣ್ಣಿನ ವ್ಯವಹಾರ ನಡೆಸುತ್ತಿದ್ದರೆ, ನಾನು ಅವಳ ಹಿಂದೆ ನಿಂತು ಅವಳ ಸೊಂಟದ ಆಮಂತ್ರಣವನ್ನು ಕಣ್ತುಂಬಿಕೊಳ್ಳುತ್ತಿದ್ದೆ, ಅಷ್ಟೊಂದು ಅದ್ಭುತವಾಗಿತ್ತು ಅವಳ ಸೊಂಟ. ಆ ಸೊಂಟದ ಮೇಲಿನ ಚರ್ಮದ ಮಡಿಕೆಗಳು ನನ್ನನ್ನು ತುಂಬಾ ಉದ್ರೇಕ ಹೆಚ್ಚಾಗುವಂತೆ ಮಾಡಿದವು. ಆ ತುಂಬಿದ ಕುಂಡೆಗಳು ಆಹಾ! ನನ್ನ ಕೈ ಗಳಿಂದ ತತ್ತಿಸಿಕೊಳ್ಳಲು ಪ್ರೇರೇಪಿಸುತ್ತಿದ್ದವು.

ಹೀಗಿರುವಾಗ ನನ್ನ ಮೊಬೈಲ್ ಗೆ ಕರೆ ಬಂದಿತು. ನಾನು ಕನ್ನಡದಲ್ಲಿ ಮಾತನಾಡುವುದನ್ನು ಗಮನಿಸಿದ ಆ ಹೆಂಗಸು ನನ್ನ ಕಡೆ ತಿರುಗಿ ನೋಡಿದಳು, ಸ್ವಲ್ಪ ಸಮಯದ ನಂತರ ನಾನು ಮಾತನಾಡುವುದನ್ನು ಮುಗಿಸಿ ಮೊಬೈಲ್ ಫೋನನ್ನು ಜೇಬಿಗೆ ಇಳಿಸಿದೆ. ವ್ಯಾಪಾರಿಗಳು ಕಡಿಮೆಯಾಗಿದ್ದರೂ ಆ ಹೆಂಗಸು ನನ್ನ ಕರೆದು ಕನ್ನಡದಲ್ಲಿ ಮಾತನಾಡಿದಳು, ಅಲ್ಲಿಯವರೆಗೂ ಹಿಂದಿನಿಂದ ಕಂಡ ಅವಳ ಸೌಂದರ್ಯ, ಮುಂದಿನಿಂದಲು ಅಗಾದವಾಗಿತ್ತು. ಮೈ ಮೇಲಿನ ಅವಳ ಸೀರೆಯ ಸೆರಗು ಸಡಿಲವಾಗಿತ್ತು, ಅವಳ ಆ ತುಂಬಿದ ಎದೆ ಆಹಾ! ಮಾವಿನ ಹಣ್ಣಿನಂತೆ ತುಂಬಿ ಹೋಗಿತ್ತು, ಬಲಗಡೆಯ ಮೊಲೆ ರವಿಕೆಯಲ್ಲಿ ರಾರಾಜಿಸುತ್ತಿತ್ತು. ಆದರೆ ಅವಳಿಗೆ ಅದರ ಪರಿವೆಯೇ ಇರಲಿಲ್ಲ. ಬೆಳ್ಳನೆಯ ಮೈ ಬಣ್ಣ, ಕೆಂಪು ತುಟಿಗಳು, ತುಂಬಿದ ಕೆನ್ನೆ, ಕಿವಿಯಲ್ಲಿ ಜುಮುಕಿ, ಕೊರಳಲ್ಲಿ ಮಾಂಗಲ್ಯ ಕೈಯಲ್ಲಿ ಬಳೆಗಳು, ಕಪ್ಪು ಕೇಶಕ್ಕೆ ಕ್ಲಿಪ್ ಹಾಕಿದ್ದಳು.
ಎತ್ತರ ಸುಮಾರು 5.4 ಅಥವಾ 5.5 ಅಡಿ ಇರಬಹುದು. ಅವಳ ಮುಖ, ದೇಹ ಸೌಂದರ್ಯ ಮರಾಠಿ ಧಾರಾವಾಹಿ ನಟಿ ಅಪೂರ್ವ ನೆಮ್ಲೇಕರ್ ತರಾ ಇತ್ತು. ನನ್ನ ಊರು ಕೇರಿ ಎಲ್ಲ ವಿಚಾರಿಸಿದ ಆ ಹೆಂಗಸು ತನ್ನ ಊರು ಕೂಡ ಬೆಳಗಾವಿ ಎಂದು ಹೇಳಿದಳು. ನನಗೆ ಅತೀವಸಂತೋಷವಾಯಿತು. ಕುಡಿಯಲು ನೀರು ಕೊಟ್ಟು ಎಲ್ಲ ಕುಶಲೋಪರಿ ವಿಚಾರಿಸಿ, ಕೆಲಸದ ಬಗ್ಗೆ ಕೇಳಿದಳು ನಾನು ವೈದ್ಯನಾಗಿ ಈ ಊರಿಗೆ ಬಂದಿದ್ದೇನೆ ಎಂದು ತಿಳಿದ ಮೇಲೆ ಅವಳ ಸತ್ಕಾರ ಇಮ್ಮಡಿಯಾಯಿತು. ಎಷ್ಟೇ ಆದರೂ ಅವಳ ತವರೂರಿನ ಗಂಡಸು ಇಷ್ಟು ದೂರದ ಊರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದರೆ ಖುಷಿಯಾಗದೆ ಇರದು. ತುಂಬಾ ದಿನದ ಮೇಲೆ ನಮ್ಮ ಊರಿನವರು ಇಲ್ಲು ಇದ್ದಾರೆ ಎಂದು ನನಗೂ ಸಂತೋಷವಾಯಿತು ಎಂದು ಹೇಳಿ ಅವಳಿಗೆ ನಿಮ್ಮ ಮೊಬೈಲ್ ನಂಬರ್ ಕೊಡಿ ಅಂತ ಕೇಳಿದೆ. ಅಷ್ಟರಲ್ಲಿ ಮತ್ತೊಬ್ಬ ವ್ಯಾಪಾರಿ ಬಂದ, ಹಾಗಾಗಿ, ಅವಳು ತನ್ನ ಮೊಬೈಲ್ ನನಗೆ ಕೊಟ್ಟು ನೀವೇ ನೋಡಿ ಅಂತ ಕೊಟ್ಟಳು, ನಾನು ಅವಳ ಮೊಬೈಲ್ ನಿಂದ ನನ್ನ ಮೊಬೈಲ್ಗೆ ಕರೆ ಮಾಡಿದೆ ಅವಳ ಮೊಬೈಲ್ ನಂಬರ್ ಬಂದಿತು. ಅವಳ ಮೊಬೈಲ್ ನಲ್ಲಿ ನನ್ನ ನಂಬರ್ ಸೇವ್ ಮಾಡಿ ಕೊಟ್ಟೆ. ನನ್ನ ಮೊಬೈಲ್ನಲ್ಲಿ ಅವಳ ನಂಬರ್ ಸೇವ್ ಮಾಡಲು ಅವಳ ಹೆಸರು ಕೇಳಿದೆ. ಅವಳು ರತ್ನಾ ಎಂದು ಹೇಳಿದಳು. ವ್ಯಾಪಾರಿಗಳು ಮತ್ತೆ ಹೆಚ್ಚಾಗತೊಡಗಿದರು, ನಾನು ಬರ್ತೀನಿ ಅಂತ ಹೊರಟೆ. ಆಗ ಒಂದು ಸಲ ಮನೆಗೆ ಬನ್ನಿ ಎಂದು ಹೇಳಿದಳು.

ಇದು ನನ್ನ ಕಥೆಯ ಮೊದಲ ಭಾಗ. ಇಲ್ಲಿ ಕಥೆಯ ರೋಚಕತೆಯನ್ನು ಹೆಚ್ಚಿಸಲು ಸ್ವಲ್ಪ ವಿಸ್ತಾರವಾಗಿ ಹೇಳಿರುವೆ ಆದರೆ ಓದುಗರಿಗೆ ಬೇಸರವಾಗಿದ್ದರೆ ಕ್ಷಮೆ ಇರಲಿ, ಹಾಗೂ ಇಲ್ಲಿ ಹೇಳಿದ ಕೆಲವು ಅಂಶಗಳು ಮುಂದಿನ ಹಲವು ಭಾಗಗಳಲ್ಲಿ ಬಳಕೆಯಾಗುವ ಕಾರಣ ಈ ರೀತಿಯಾಗಿ ವಿವರಿಸುವುದು ಅನಿವಾರ್ಯವಾಗಿತ್ತು, ಮುಂದಿನ ಭಾಗದಲ್ಲಿ ನಾನು ಮತ್ತು ರತ್ನಾ ನಡುವೆ ಯಾವ ರೀತಿಯ ಸಂಬಂಧ ಯಾವ ರೀತಿಯ ರೋಚಕ ತಿರುವುಗಳನ್ನು ಪಡೆಯಿತು ಎಂಬುದನ್ನು ವಿವರಿಸುತ್ತೇನೆ. ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ. ಧನ್ಯವಾದಗಳು.

Comments:

No comments!

Please sign up or log in to post a comment!