ಹೇಮಾ ಎಂಬ ಕೆಲಸದವಳು

ನಿನ್ನೆ ನಾನು ಒಂದು ಫಿಲ್ಮ್ ನೋಡ್ತಾ ಇದ್ದೆ. ಹಳೆಯ ಫಿಲ್ಮ್ ಅದು. ಚಾರ್ಲಿ ಚಾಪ್ಲಿನ್ ದು. ಅದರಲ್ಲಿ ಅವನು ಒಂದು ಅಂಗಡಿ ಮುಂದೆ ನಿಂತು ಒಂದು ಬೆತ್ತಲೆ ಬೊಂಬೆಯನ್ನು ನೋಡ್ತಾ ಇದ್ದ. ತಾನು ಬೆತ್ತಲೆ ಬೊಂಬೆ ನೋಡೋದು ಜನರಿಗೆ ಗೊತ್ತಾಗ ಬಾರದೂಂತ ಪಕ್ಕದ ವಸ್ತುವನ್ನು ನೋಡ್ತಾ ಕಿರುಗಣ್ಣಿನಲ್ಲಿ ಬೊಂಬೆ ನೋಡ್ತಾ ಇದ್ದ. ಅವನ ಕಣ್ಣು ಬೊಂಬೆಯ ಮೊಲೆಯಲ್ಲೇ ಕೇಂದ್ರೀಕರಿಸುವುದು ಯಾರಾದರೂ ಬಂದಾಗ ಪಕ್ಕದ ವಸ್ತುವಿನ ಮೇಲೆ ಹೋಗೋದು ನೋಡಿದರೆ ನಗದವನೂ ನಗುತ್ತಾನೆ.ನಾನು ಹೇಳ್ತಾ ಇರೋದು ಸಾರ್ವಜನಿಕರ ಬಗ್ಗೆ. ಸೆಕ್ಸ್ ಮತ್ತು ಸೆಕ್ಸ್ ಗೆ ಸಂಬಂಧ ಪಟ್ಟ ಯಾವುದೇ ವಿಶಯವನ್ನೂ ಮಡಿ ಕೋಲಲ್ಲೂ ಮುಟ್ಟದ ಜನ ಇವರು. ಈಗಿನ ಕಾಲದ ಹುಡುಗರು ಇಂತಹದ್ದು ನೋಡಿ ಕೆಟ್ಟು ಹೋಗ್ತಾರೆ ಅಂತ ಜಜ್ ಮೆಂಟ್ ಕೊಟ್ಟು ತಾವು ಮಾತ್ರ ಯಾರಿಗೂ ಗೊತ್ತಾಗದ ಹಾಗೆ ಇಂತ ವಿಷಯಗಳನ್ನು ಎಲ್ಲರಿಗಿಂತ ಮೊದಲೇ ನೋಡಿರ್ತಾರೆ. ಇದನ್ನೇ ಮಹಾನ್ ಕಲಾವಿದ ಚಾರ್ಲಿ ಚಾಪ್ಲಿನ್ ತನ್ನ ಚಿತ್ರದಲ್ಲಿ ಬಿಚ್ಚಿಟ್ಟಿದ್ದು.ಈ ಮಡಿವಂತಿಕೆಯಿಂದಲೇ ಈಗಿನ ಹುಡುಗರು ತಮ್ಮ ಹಿರಿಯರನ್ನೇ ಅನುಕರಿಸಿ, ಹೊರಗೊಂದು ಒಳಗೊಂದು ಮಾಡುತ್ತಿರೋದು ನಿಮಗೆಲ್ಲಾ ಗೊತ್ತು. ಅದನ್ನು ನೀವು, ನಾನು ಎಲ್ಲರೂ ಮಾಡ್ತಾ ಇದ್ದೇವೆ. ಇದನ್ನು ಕೆಲವೊಂದು ಶತಮಾನದಿಂದ ಮಾಡ್ತಾ ಇದ್ದೇವೆ. ಇನ್ನೂ ಹಲವು ಶತಮಾನ ಮಾಡ್ತಾನೂ ಇರ್ತೇವೆ. ನಾವು ಸಧ್ಯಕ್ಕೆ ಬದಲಾಗೋಲ್ಲ. ಬದಲಾಗಲು ಬಯಸಿದ್ದರೂ ಹಿರಿಯರು ಹಾಕಿದ ಆಲದ ಮರಕ್ಕೆ ನೇಣು ಹಾಕೋದು ನಮಗೆ ಬಿಡೋಕೆ ಸಾಧ್ಯವಾಗದ ವಿಶಯ. ನಮ್ಮ ಹಿರಿಯರು ತಪ್ಪು ಮಾಡಿರ ಬಹುದು ಎನ್ನೊ ಪರಿಜ್ಝಾನ ಇದ್ದರೂ ನಾವು ನಮ್ಮ ಮುಂದಿನ ತಲೆ ಮಾರಿಗೆ ಅದನ್ನೇ ಬೋಧಿಸುತ್ತಾ ಸಾಗುತ್ತೇವೆ. ಬಿಡಿ. ಇದು ಎಷ್ಟು ಹೇಳಿದರೂ ಮುಗಿಯದ್ದು. ಇದರ ಬಗ್ಗೆನೇ ಒಂದು ಕಥೆ ಹೇಳ್ತೇನೆ ನಿಮಗೆ.ನೀವು ಎಷ್ಟೋ ಜನ ಕೆಲಸದ ಹೆಂಗಸರನ್ನು ನೋಡಿರ್ತೀರ. ಚೆನ್ನಾಗಿ ಕಂಡವರನ್ನು ಮನಸ್ಸಿನಲ್ಲೇ ಕೇದಿರುತ್ತೀರ. ಈ ವಿಷಯ ಎಲ್ಲರ ಬಗ್ಗೆಯೂ ಸತ್ಯ. ಹೆಚ್ಚಿನವರು ಮನಸ್ಸಲ್ಲಿ ಮುಚ್ಚಿಟ್ಟು ಮುಂದುವರಿದರೆ ಕೆಲವರು ಅದನ್ನ ಹೊರಗೆ ಹೇಳಿ ಕೆಟ್ಟವರು ಅನ್ನಿಸಿ ಕೊಳ್ತಾರೆ. ಇದೊಂದು ನಡೆದ ಕಥೆ. ಅದಕ್ಕಾಗಿ ಹೆಸರು ಬದಲಿಸಿದ್ದೇನೆ. ಕಥೆ ನಡೆದ ಸಮಯ ಬದಲಿಸಿದ್ದೇನೆ. ಕಥೆಯ ಹಂದರವನ್ನೂ ಬದಲಿಸಿದ್ದೇನೆ. ಇಂಥ ಕಥೆಗಳು ಊರೂರು, ಕೇರಿ ಕೇರಿಗಳಲ್ಲಿ ನಡೆಯೋದ್ರಿಂದ ಈ ತರ ಬದಲಾವಣೆ ಮಾಡಿ ಪ್ರಯೋಜನ ಇಲ್ಲದಿದ್ದರೂ, ಪತ್ರಿಕಾ ನೀತಿಯನ್ನು ಮರೆಯ ಬಾರದು ಅಲ್ಲವೇ?ಒಂದು ಮನೆ. ಶ್ರೀಮಂತರ ಮನೆ. ಮನೆಯಲ್ಲಿ ಆಳು ಕಾಳುಗಳು. ನೆಂಟರು, ಇಷ್ಟರಂತೂ ದಿನವೂ ಎಡ ತಾಕುತ್ತಿರುವ ಮನೆ ಅದು. ಮನೆಯ ಯಜಮಾನ ಹೆಚ್ಚೂ ಕಡಿಮೆ ಅಮ್ಮಾವ್ರ ಗಂಡ. ಮನೆ ಮಕ್ಕಳು, ಉಳಿದವರು ಅಮ್ಮನ ಮಾತಿಗೆ ಎರಡಾಡುವ ವಿಷಯವೇ ಇಲ್ಲ. ಈ ಅಮ್ಮಾವ್ರು ಎಷ್ಟು ಅಧಿಕಾರ ಚಲಾಯಿಸ್ತಾ ಇದ್ದರೆ ಅಂದರೆ ಅವರು ಹೂಂಗುಡದೆ ಮನೆಯ ಒಂದು ಎಲೆಯೂ ಅಲುಗಾಡದು. ಇಂತಹ ಮನೆಯಲ್ಲಿ, ಇಂತಹ ಅಮ್ಮಾವರ್ನ ಕೇಯೋದಿಕ್ಕೆ ಈ ಯಜಮಾನನಿಗೆ ಸಾಧ್ಯವಿಲ್ಲ ಅನ್ನೋದು ಕಲ್ಲಿನಲ್ಲಿ ಬರೆದಿಡುವಂತ ಸತ್ಯ.

ಆದರೆ ಈ ಯಜಮಾನ ಉಪ್ಪು ಹುಳಿ ತಿಂದು ಬೆಳೆದ ದೇಹ. ಈ ದೇಹಕ್ಕೆ ಬೇರೊಂದು ದೇಹದ ಬಿಸಿ ಸಿಗಬೇಕಾದ್ದು ನ್ಯಾಯ ಅಲ್ವೇ? ಮನೆಯಲ್ಲಿ ಊಟ ಸಿಗದಿರೋವಾಗ ಹೋಟೆಲ್ ನಲ್ಲಿ ತಿನ್ನೋದು ಸಹಜ ಅಲ್ಲವೇ? ಈ ಮಾತನ್ನು ಮಡಿವಂತರು ಖಂಡಿತ ಒಪ್ಪೋಲ್ಲ. ಆದರೆ ಮಾಡುತ್ತಾರೆ. ಕದ್ದು ಮುಚ್ಚಿ ಮಾಡುತ್ತಾರೆ. ಅದನ್ನೇ ಈ ಯಜಮಾನರೂ ಮಾಡಿದ್ದು. ಅವರ ಮನೆ ಕೆಲಸ ಮಾಡುವ ಹೇಮ ಅನ್ನೊ ನಲವತ್ತು ವರ್ಶದ ಗಂಡ ಸತ್ತ ಮುಂಡೆ ಯಜಮಾನನ ದೇಹ ಬಿಸಿ ಮಾಡಿದಳು. operation is success but patient dies ಅನ್ನೋ ತರ ಆಯ್ತು. ಅದು ಹ್ಯಾಗೇಂತ ಮುಂದೆ ಹೇಳ್ತೇನೆ. ಹೇಮ ಮನೆಗೆಲಸ ಮಾಡ್ತಾ ಇದ್ದೋಳು, ಆಫೀಸಿನಲ್ಲಿ ನೆಲ ಗುಡಿಸೋಕೆ, ಟೇಬಲ್ ಒರೆಸೋಕೆ ಜನ ಇಲ್ಲ ಅಂತ ಅಮ್ಮಾವ್ರೇ ಅವಳನ್ನು ಅಲ್ಲಿಗೆ ಕಳಿಸಿದ್ದು. ಒಂದು ಎಕ್ಸ್ ಟ್ರಾ ಕೆಲಸದವಳ ಸಂಬಳ ಉಳಿಸುವ ಯೋಜನೆ ಅದು. ಸರಿ, ಹೇಮಾ ಆಫೀಸ್ ನ ಕೆಲಸವನ್ನೂ ಅಷ್ಟೇ ನಿಯತ್ತಾಗಿ ಮಾಡ್ತಾ ಇದ್ಲು. ಯಜಮಾನ ಆಫೀಸಿಗೆ ಎಲ್ಲರಿಗಿಂತ ಮೊದಲೇ ಹೋಗೋದ್ರಿಂದ ಅವರಿಗೆ ಈ ಹೇಮ ಗುಡಿಸುವಾಗ ಅವಳ ಬಲಿತ ಮೊಲೆಗಳು ಕಣ್ಣಿಗೆ ಬೇಡಾಂದ್ರೂನೂ ಬೀಳ್ತಿತ್ತು. ಟೇಬಲ್ ಒರೆಸುವಾಗ ಪಿರ್ರೆಯ ದರ್ಶನ ಆಗ್ತಾ ಇತ್ತು. ಬಹಳ ದಿನದ ಹಸಿವು ಇವರನ್ನ ಕಾಡ್ತಾ ಇದ್ದರೂ ಮನಸ್ಸಿನ ಸಂಯಮ ಕಳೆದು ಕೊಂಡಿರಲಿಲ್ಲ ಅವರು. ಈ ಮೊಲೆ, ಪಿರ್ರೆಗಳ ದರ್ಶನಾನೂ ಅವರ ಸಂಯಮದ ಕಟ್ಟೆ ಒಡೆಯಲು ಸಾದ್ಯವಾಗಲಿಲ್ಲ. ಇಲ್ಲೇ ಇರೋದು, ಈ ಕಥೆಯ ಟ್ವಿಸ್ಟ್. ಯಜಮಾನರನ್ನ ನೋಡ್ತಾ ಇದ್ದ ಹಾಗೆ ಈ ಮುಂಡೆಗೆ ಹಸಿವು ತಡೆಯಲು ಕಷ್ಟವಾಗೋದಿಕ್ಕೆ ಶುರು ಆಯ್ತು. ಆದರೆ ಜಗದ್ದರ್ಶನ ಮಾಡಿದ್ರೂ ಬಗ್ಗದ ಇವರನ್ನು ಬಗ್ಗಿಸೋದಿಕ್ಕೆ ಬೇರೆಯದೇ ಏರ್ಪಾಡು ಮಾಡಿ ಕೊಂಡಳು ಹೇಮ.ಒಂದು ದಿನ ಯಜಮಾನರ ಮುಂದೆಯೇ ಜಾರಿ ಬಿದ್ದಳು ಹೇಮ. ಸೊಂಟ ಹಿಡಿದು ನೆಲ ಕಚ್ಚಿದ ಹೇಮಳನ್ನು ನೋಡಿ ಸುಮ್ಮನಿರಲು ಆಗಲಿಲ್ಲ ಯಜಮಾನರಿಗೆ. ಅವಳನ್ನು ಕಷ್ಟ ಪಟ್ಟು ಎತ್ತಿ ಸೋಫಾದಲ್ಲಿ ಮಲಗಿಸಿ ಅವರ ಸೊಂಟಕ್ಕೆ ಅಮೃತಾಂಜನ್ ಹಚ್ಚ ತೊಡಗಿದರು. ಆದೇ ತಪ್ಪಾಗಿದ್ದು. ಸೊಂಟಕ್ಕೆ ಹಚ್ಹ ಬೇಕಾದರೆ ಸೀರೆ ಕೆಳಗಿಳಿಸ ಬೇಕು ಅಥವಾ ಮೇಲೆತ್ತ ಬೇಕು. ಎರಡೂ ದೇಹದ ಸೌಂದರ್ಯವನ್ನು ಎತ್ತಿ ಎತ್ತಿ ತೋರಿಸಿ ಯಜಮಾನರ ಮನಸ್ಸು ಕೆಡಿಸಿತು. ಬಾಮ್ ಹಚ್ಚೋ ಕೈ ದೇಹದ ಮೇಲೆಲ್ಲಾ ಓಡಾಡಿತು. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ ಅಂದ ಹಾಗಾಯಿತು ಹೇಮಾಳಿಗೆ.ಅವಳ ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು. ಇದು ನಡೆದದ್ದು ಬೆಳಗಿನ ಹೊತ್ತಿನಲ್ಲಿ. ಆಫೀಸಿನ ಕೆಲಸಗಾರರು ಬರೋದಿಕ್ಕೆ ಇನ್ನೂ ಸಮಯ ಇರೋದ್ರಿಂದ ಈ ಸಮಯದ ಸದುಪಯೋಗ ಮಾಡಿ ಕೊಂಡರು ಇಬ್ಬರೂ.ಆಫೀಸಿನ ಸೋಫಾವೇ ಇವರ ಅರಂಗೇಟ್ರಂ ಅಖಾಡವಾಯ್ತು.

Comments:

No comments!

Please sign up or log in to post a comment!