ಗ್ರಾಮ ಕಾಮಾಯಣ -ಅಧ್ಯಾಯ ೨೦ ( ಅಂತಿಮ ಭಾಗ)

೧: ಗೂಳೆಪ್ಪನ ಭವಿಷ್ಯ:

ಸರಸೂ, ನಂಜಿಯರನ್ನೂ , ಸುಂದರಿಯನ್ನೂ ಅನುಭವಿಸಹತ್ತಿದ್ದ ಗೂಳೆಪ್ಪ, ಬರುಬರುತ್ತ ಮನೆಕಡೆಗೆ, ಮನೆಯವರ ಪಾಲಿಗೆ ಇಲ್ಲವಾದವನೇ ಆಗಿಬಿಟ್ಟ...ನಂಜಿಗೆ "ಗಬ್ಬ ಕೂಡಿಸಿದ" ನಂತರ ತನ್ನ ಪ್ರಣಯಿನಿ- ಸರಸೂ ಮತ್ತು ಅಕ್ಕ ಸುಂದರಿಯರ ಜತೆ ಚಕ್ಕಂದ ನಿರಾತಂಕವಾಗಿ ಮುಂದುವರೆಸಿದ್ದಾನೆ...ಈ ಕಚ್ಚೆಹರುಕನ ಕಹಾನಿಗೆ ಇನ್ನೂ ಕೊನೆ ಕಾಣುತ್ತಿಲ್ಲ...

ಆಗಲೆ, ಹೆಂಡತಿ ವಿಶಾಲೂ ಮಗಳು ವಿದ್ಯಾಳ ಮದುವೆ ವಿಷಯ ಪ್ರಸ್ತಾಪ ಮಾಡಿದ್ದು...ಅವನೂ ಒಪ್ಪಿದ್ದು...!! ಯಾರವನು? ಮುಂದೆ ಓದಿ...

Comments:

No comments!

Please sign up or log in to post a comment!