ರಾಜ ಬಸುರೇಶ್ವರನ ಸಾಹಸಗಳು- ವಿಶೇಷ ಅಧ್ಯಾಯ

ಇದುವರೆಗೂ ಅಧ್ಯಾಯ ೧೧ ರ ನಂತರ ಸ್ತನ್ಯಾ ರಾಣಿಯ ಕತೆ ಮುಂದೊಂದು ದಿನ ಮುಂದುವರೆಸುತ್ತೇನೆ.. ಆದರೆ ಈ ಕತೆಯಲ್ಲಿ ನಾಮರ್ದ ರಾಜನ ವಿಶೇಷ ಅರಮನೆಯಲ್ಲಿ ಮೂರು ಯುವ ರಾಣಿಯರೂ ಇದ್ದರು, ಪಟ್ಟದ ರಾಣಿಯರು ಮುಖ್ಯ ಅರಮನೆಯಲ್ಲಿದ್ಡಂತೆ..

ಅವರಲ್ಲಿ ಹಲವರು ಜೈನ ಧರ್ಮ ಮತ್ತು ಬುದ್ಧ್ಧಧರ್ಮ ಪಾಲಿಸುವ ಸಾಹಿತಿಗಳ, ಕವಿಗಳ, ವಿಧ್ವಾಂಸರ ಮಕ್ಕಳಾಗಿದ್ದರು.. ಅವರ ಹೆಸರು, ನೆಡೆವಳಿಕೆ, ಅಮೋಘ ಮೈಗಳೋ, ಆಹ್! ಆ ವೈಶಿಷ್ಟ್ಯವನ್ನೇನೆಂದು ಬಣ್ಣಿಸಲಿ.. ಇವರಲ್ಲಿ ಹಲವರು ಆಗ ಚಾಲ್ತಿಯಲ್ಲಿದ್ದ ಹಳೆಗನ್ನಡದಲ್ಲೂ ಮಾತನಾಡಬಲ್ಲವರರಾಗಿದ್ದರು.. ಈ ಸೊಗಸಾದ ಹಳೆಗನ್ನಡ ಮಿಶ್ರಿತ ನುಡಿಯಲ್ಲಿ ಬರೆದ ವಿಶೇಷ ಅದ್ಯಾಯ ಇದೋ ತಮ್ಮ ಮುಂದಿರ್ಪುದು.. ...

Comments:

No comments!

Please sign up or log in to post a comment!