ಹರಕೆ ತೀರಿಸುವ ಸಲುವಾಗಿ ಕಾಮದ ಅನುಭವ – ಭಾಗ ೧

ಪ್ರಿಯ ಓದುಗರೇ, ಇದು ನನ್ನ ಮೊದಲನೇ ಕಥೆ. ಈ ಕಥೆ ಬರುವ ಸನ್ನಿವೇಶಗಲ್ಲೆಲ್ಲವೂ ಸಂಪೂರ್ಣವಾಗಿ ನನ್ನ ಕಾಲ್ಪನಿಕದ್ದಾಗಿರುತ್ತದೆ. ಕೇವಲ ಮನೋರಂಜನೆ ಉದ್ದೇಶವಾಗಿ ಈ ಕಥೆಯನ್ನು ವಿಶ್ಲೇಸಿರುತ್ತೇನೆ. ಓದಿ ಆನಂದಿಸಿ.

ನನ್ನ ಹೆಸರು ರವಿರಾಜ್. ವಯಸ್ಸು ಇಪ್ಪತ್ತು ವರುಷ. ನಮ್ಮ ಮನೆಯಲ್ಲಿ ವಾಸವಾಗಿರುವುದು ಮೂರು ಜನ: ನನ್ನ ವಿಧವೆ ಅಮ್ಮ – ಸರೋಜಾ, ಅಕ್ಕ – ಸುಮಲತಾ ಮತ್ತು ನಾನು. ನಮ್ಮದು ಕೆಳ ಮಾಧ್ಯಮ ವರ್ಗದ ಕುಟುಂಬ. ಊರಿನಲ್ಲಿ ಸ್ವಂತ ಮನೆಯಿದೆ. ನನ್ನ ತಂದೆ ಒಬ್ಬ ಟ್ಯಾಕ್ಸಿ ಡ್ರೈವರ್ ಆಗಿದ್ದರು. ಎರಡು ವರುಷಗಳ ಹಿಂದೆ ಅವರು ತೀರಿಕೊಂಡರು. ಮನೆಯ ಮಗನಾಗಿ, ತಂದೆ ಕೆಲಸವನ್ನು ನಾನು ಮುಂದುವರಿಸಲು ಸಿದ್ದನಾದೆ. ಅಲ್ಲಿಗೆ ನನ್ನ ಓದು ಸಂಪೂರ್ಣವಾಗಿ ನಿಂತು ಹೋಯಿತು. ಪೂರ್ಣ ಸಮಯವನ್ನು ಟ್ಯಾಕ್ಸಿ ಡ್ರೈವರ್ ಆಗಿಯೇ ಕೆಲಸ ಮಾಡುತ್ತಾ, ಹಣ ಸಂಪಾದಿಸುತ್ತ ಮನೆ ಜವಾಬ್ದಾರಿಯನೆಲ್ಲ ನನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದೆ.

ನನ್ನ ಅಕ್ಕ ಸುಮಲತಾ, ನನಗಿಂತ ಮೂರು ವರುಷ ದೊಡ್ಡವಳು. ಅವಳು ಡಿಗ್ರಿ ಓದಿಕೊಂಡು ಕೆಲಸ ಹುಡುಕುವ ಪ್ರಯತ್ನದಲ್ಲಿ ಇದ್ದಾಳೆ. ಅದೇ ಸಮಯದಲ್ಲಿ, ಅಮ್ಮ ಸುಮಾಳಿಗೆ ಸಂಬಂಧವನ್ನು ಹುಡುಕುವ ತಯಾರಿ ನೆಡೆಸುತ್ತಿದ್ದರು. ಜಾತಕ ದೋಷದಿಂದಾಗಿ ಸುಮಾಳಿಗೆ ಯಾವ ಸಂಬಂಧವು ಒಪ್ಪಿಗೆ ಆಗುತ್ತಿರಲಿಲ್ಲ. ಇದರಿಂದಾಗಿ ಅಮ್ಮ ಸ್ವಲ್ಪ ಬೇಸರ ಹಾಗು ಗಾಬರಿಯಲ್ಲಿದ್ದರು. ಮಗಳಿಗೆ ಮದುವೆ ಆದರೆ ಅರ್ಧ ಜವಾಬ್ದಾರಿ ಕಡಿಮೆ ಆಗುವುದು ಎಂಬ ಭಾವನೆ ಅವರದ್ದಾಗಿತ್ತು. ಆದರೆ ಸುಮಾಳಿಗೆ, ಅವಳ ಮದುವೆ ತಡವಾಗುವುದು ಆಕೆಗೆ ಯಾವ ತರಹದ ಆಕ್ಷೇಪಣೆ ಇರಲಿಲ್ಲ. ಅವಳ ಉದ್ದೇಶ ಒಂದು ಕೆಲಸ ಹುಡುಕಿಕೊಂಡು, ಜೀವನ ನಡೆಸುವುದಾಗಿತ್ತು.

ಯಾರೋ ತಿಳಿದವರು, ಜ್ಯೋತಿಷಿ ಅತ್ತಿರ ಸುಮಲತಾಳ ಕುಂಡಲಿ ಹಾಗು ಜಾತಕ ನೋಡಿಸುವುದಾಗಿ ಸಲಹೆ ನೀಡಿದರು. ಅದರಂತೆಯೇ, ಕಳೆದ ತಿಂಗಳು ಪಕ್ಕದ ಊರಿನ ಜ್ಯೋತಿಷಿ ಅತ್ತಿರ ಹೋಗಿ ಸುಮಾಳ ಜಾತಕವನ್ನು ತಗಿಸಿ ನೋಡಿದಾಗ, ಅವಳಿಗಿರುವ ಕಲ್ಯಾಣ ದೋಷದ ಕಂಟಕ ಬಯಲಾಯಿತು.

ಅಕ್ಕ ಸುಮಾ ಹುಟ್ಟುವ ಮೊದಲು, ನನ್ನ ತಂದೆ ಒಂದು ಹರಕೆಯನ್ನು ಹೊತ್ತಿದ್ದರು. ಅದು ಕನ್ಯದೇವತೆಗೆ ಸೆರಬೆಕಾದ್ದದ್ದು. ಆ ಹರಕೆ ಏನೆಂದರೆ, ನನ್ನ ಅಕ್ಕ ಮೈ ನೆರೆದು ದೊಡ್ಡವಳಾದ ಬಳಿಕ ಕನ್ಯದೇವತೆಗೆ ಒಂದು ವರುಷ ಕಾಲ ಪ್ರತಿ ಹುಣ್ಣಿಮೆ ದಿವಸದೊಂದು ಪೂಜೆ ಸಲ್ಲಿಸುವುದಾಗಿ ಮತ್ತು ಐದು ಜನ ಮುತ್ತೈದೆರೆಗೆ ಅರಿಶಿನ – ಕುಂಕುಮ ಧಾನ ಮಾಡಬೇಕೆಂದು. ಕಾರಣಾಂತರಗಳಿಂದ ನನ್ನ ತಂದೆ, ಹರಕೆಯನ್ನು ಮರೆತ್ತಿದ್ದರೋ ಅಥವಾ ನಿರ್ಲಕ್ಷಿಸಿದ್ದರೋ ಗೊತ್ತಿಲ್ಲ. ಅದರ ಪರಿಣಾಮವಾಗಿ ಸುಮಾಳಿಗೆ ಕನ್ಯಾ ದೇವತೆ ಶಾಪ ಇರುವುದಾಗಿ, ಅವಳ ಮದುವೆ ನಡೆಯದಿರುವ ಸಾಧ್ಯತೆ ಇರುವುದೆಂದು ಜ್ಯೋಯಿಷಿಯವರು ತಿಳಿಸಿದರು. ಅಕ್ಕ ಸುಮಾಳಿಗೆ ಇರುವ ಸಮಸ್ಯೆ ತಿಳಿಸಿದ ಜ್ಯೋತಿಷಿಗಳ ಬಳಿ, ಪರಿಹಾರಹದ ಸಲಹೆ ಇರಲಿಲ್ಲ. ಜ್ಯೋತಿಷಿಯವರಿಗೆ ಗೊತ್ತಿರುವ ಮತ್ತೊಬ್ಬ ಹಿರಿಯ ಪಂಡಿತರನ್ನು ಭೇಟಿ ಮಾಡಿ, ಅವರ ಬಳಿ ಸಲಹೆ ಪಡೆಯುವುದು ಉತ್ತಮವೆಂದು ನಮಗೆ ತಿಳಿಸಿದರು.

ಅದರಂತೆಯೇ ನನ್ನ ಅಮ್ಮ, ಆ ಹಿರಿಯ ಪಂಡಿತರನ್ನ ಭೇಟಿ ಮಾಡುವುದಕ್ಕೆ ಹೊರಟರು. ಪಂಡಿತರನ್ನು ಭೇಟಿ ಮಾಡಿದ ಬಳಿಕ, ಅವರು ನೀಡಿದ ದೋಷ ಪರಿಹಾರದ ಸಲಹೆಯನ್ನು ಅಮ್ಮ ನಮಗೆ ತಿಳಿಸಿದರು.

ಪಂಡಿತರ ಪ್ರಕಾರ ಸುಮಾಳ ದೋಷ ಪರಿಹಾರವಾಗಿ, ಆಕೆಗೆ ಒಂದು ಸುಳ್ಳಿನ ಮದುವೆ ಮಾಡಿಸಬೇಕಿತ್ತು. ಮದುವೆಯ ನಂತರ, ಕನ್ಯಾ ದೇವತೆಗೆ ಪೂಜೆ ಸಲ್ಲಿಸಿದರೆ, ಇರುವ ಎಲ್ಲಾ ದೋಷ ಹಾಗು ಕಂಟಕ ಪರಿಹಾರವಾಗುವುದು. ಪರಿಹಾರದ ಬಳಿಕ, ಅಕ್ಕ ಸುಮಾಳಿಗೆ ಒಳ್ಳೆಯ ಸಂಬಂಧ ಒದಗಿ ಬರುವುದೆಂದು ಪಂಡಿತರು ತಿಳಿಸಿದ್ದರು.

ಅಮ್ಮ ಹೇಳಿದ ಈ ಮಾತುಗಳನ್ನು ಕೇಳಿದ ನಂತರ, ನನಗೂ ಹಾಗು ಸುಮಾಳಿಗೆ ತಡೆಯಲಾರದ ನಗು ಬಂದಿತು. ಪಂಡಿತರ ಸಲಹೆ ಶುದ್ಧ ತಮಾಶೆ ಅನಿಸಿತ್ತು. ಹರಕೆ ತಿರುಸುವುದಕ್ಕೆ ಜೀವನದಲ್ಲಿ ಯಾರಾದರೂ ಸುಳ್ಳು ಮದುವೆ ಮಾಡಿಕೊಳ್ಳುವುದು ಅಸಹಜವಾದ ಕೆಲಸವೆಂದು ತಾಮಾಷೆ ಮಾಡುತ್ತಿದ್ದ ನನಗೂ ಹಾಗು ಸುಮಾಳಿಗು, ಅಮ್ಮ ಬೈದರು. ಪಂಡಿತರ ಮಾತನ್ನು ತಿರಸ್ಕರಿಸಿದರೆ ಪಾಪ ಬರುವುದಾಗಿ ಹೇಳಿದರು.

ನಾನು – ಸರಿ ಅಮ್ಮ, ತಪ್ಪಾಯ್ತು. ತಾಮಾಷೆ ಮಾಡಲ್ಲ ಬಿಡು. ಆದರೆ ನಂಗೊಂದು ಪ್ರಶ್ನೆ. ನಿನ್ನ ಮಗಳಿಗೆ ಸುಳ್ಳು ಮದುವೆ ಯಾರ ಜೊತೆ ಮಾಡಿಸಬೇಕೆಂದು ತೀರ್ಮಾನಿಸಿದ್ದಿಯ?

ಅಮ್ಮ – ಆ ವಿಚಾರವನ್ನೇ ನಾನು ಆಲೋಚಿಸುತ್ತಿದ್ದೆ. ಸುಮಾಳಿಗೆ ಸುಳ್ಳು ಮದುವೆ ಮಾಡಿಸುವುದು, ಹೊರ ಸಮಾಜಕ್ಕೆ ಗೊತ್ತಾಗಬಾರದು.

ಸುಮಾ – ಹೊರಗಡೆ ಗೊತ್ತಾಗಬಾರದೆಂದರೆ, ಹೇಗೆ ಅಮ್ಮ?

ಅಮ್ಮ – ಈ ವಿಷಯವಾಗಿ ಪಂಡಿತರು ಒಂದು ಉಪಾಯವನ್ನು ಸಹ ತಿಳಿಸಸಿದ್ದಾರೆ. ಅದೇನೆಂದರೆ, ನಮ್ಮಲ್ಲಿಯೇ ಸುಳ್ಳು ಮದುವೆ ಮಾಡಿಕೊಳ್ಳುವುದು.

ಸುಮಾ – ಆಗೆಂದರೆ ಏನಮ್ಮ?

ಅಮ್ಮ – ಅದು, ನೀವಿಬ್ಬರೇ ಕಲ್ಯಾಣ ಮಾಡಿಕೊಳ್ಳುವುದು…

ನಾನು – ಏನಮ್ಮ ಹೇಳ್ತಾಯಿದೀಯ? ನನ್ನ ಮತ್ತು ಸುಮಾ ನಡುವೆ ಮದುವೆನಾ? ಸಹೋದರ – ಸಹೋದರಿ ಮದುವೆನಾ?

ಅಮ್ಮ – ಹೌದು! ಸುಳ್ಳು ಮದುವೆ ಆದ್ದರಿಂದ, ಏನು ತಪ್ಪಿಲ್ಲ ಎಂದು ಪಂಡಿತರು ಹೇಳಿದ್ದಾರೆ. ಮುಖ್ಯವಾಗಿ ಈ ವಿಷಯ ನಮ್ಮಲ್ಲೇ ಇರುವುದರಿಂದ, ಹೊರ ಸಮಾಜಕ್ಕೂ ತಿಳಿಯುವುದಿಲ್ಲ. ( ನಾನು ಮತ್ತು ಸುಮಾ ಒಬ್ಬರನ್ನ ಒಬ್ಬರು ನೋಡಿಕೊಂಡೆವು. ಮತ್ತೆ ತಮಷೆ ಅನಿಸಿತು )

ಸುಮಾ – ಏನೋ ರವಿ, ನೀನ್ ನನ್ನ ಗಂಡ ಆಗ್ತೀಯೇನೋ? ( ತಮಾಷೆಯಿಂದ ಟೀಕಿಸಿದಳು )

ನಾನು – ನೀನ್ ನನ್ನ ಹೆಂಡ್ತಿ ಆಗ್ತೀಯಾ ಸುಮಾ? ( ನಾನು ಸಹ ತಮಾಷೆ ಯಿಂದ ಆಕೆಯನ್ನು ಟೀಕಿಸಿದೆ )

ನಮ್ಮಿಬ್ಬರ ತುಂಟತನವನ್ನು ನೋಡಿ, ಅಮ್ಮ ಗಂಭೀರವಾಗಿ ಈ ಮಾತು ಹೇಳಿದರು.

ಅಮ್ಮ – ತಮಾಷೆ ಸಾಕು. ಮುಂದಿನ ವಾರ ಹುಣ್ಣಿಮೆ ದಿವಸದೊಂದು ಪಂಡಿತರು ನಮ್ಮ ಮನೆಗೆ ಬರುತ್ತಾರೆ. ಮನೆಯಲ್ಲೇ ಸಣ್ಣದಾಗಿ ಪೂಜೆ ಮಾಡಿ, ನಿಮ್ಮಿಬ್ಬರಿಗೂ ಸುಳ್ಳು ಮದುವೆ ಮಾಡಿಸಿಕೊಡುತ್ತಾರೆ. ಆ ನಂತರ, ಕನ್ಯಾ ದೇವತೆಗೆ ಹೋಗಿ ಪೂಜೆ ಸಲ್ಲಿಸಿದರೆ, ಸುಮಾಳಿಗೆ ಇರುವ ಹರಕೆ ದೋಷ ಕಳೆಯುತ್ತದೆ…

ಅಮ್ಮ ಹೇಳಿದ ಮಾತಿಗೆ ಇಲ್ಲಾ ಅನ್ನದೆ, ಸರಿಯೆನ್ನುವಂತೆ ನಾನು ಮತ್ತು ಸುಮಾ ತಲೆ ಆಡಿಸಿದೆವು.


ಒಂದು ವಾರ ಕಳೆಯಿತು. ಅಮ್ಮ ಹೇಳಿದಾಗೆ ಹುಣ್ಣಿಮೆ ದಿವಸದೊಂದು, ಪಂಡಿತರು ನಮ್ಮ ಮನೆಗೆ ಬಂದಿದ್ದರು. ಮನೆಯಲ್ಲೇ ಸಣ್ಣದಾಗಿ ಪೂಜೆ ಸಲ್ಲಿಸಿದರು. ಮೊದಲೇ ಸಿದ್ದ ಮಾಡಿಕೊಂಡಿದ್ದರಿಂದ, ನನಗೂ ಮತ್ತು ಅಕ್ಕ ಸುಮಾಳಿಗೆ, ಸುಳ್ಳು ಮದುವೆ ಮಾಡಿಸಿದರು. ಅಕ್ಕ ಸುಮಾಳ ಕುತ್ತಿಗೆಗೆ ಅರಿಶಿನ ದಾರದಿಂದ ಮೂರು ಗಂಟು ಹಾಕಿದೆ. ಪಂಡಿತರ ಸಲಹೆಯಂತೆ, ಸುಳ್ಳಿನ ಮದುವೆ ಸುಸೂಕ್ತವಾಗಿ ನೆರವೇರಿತು. ಮುಖ್ಯವಾಗಿ ಆ ಕೃತ್ಯದ ವಿಷಯ ನಮ್ಮಲ್ಲಿಯೇ ಗೌಪ್ಯವಾಗಿ ಉಳಿಯಿತು.

ಮುಂದಿನ ಭಾಗದಲ್ಲಿ. ಕಥೆಯ ಮುಖ್ಯ ಸ್ವಾರಸ್ಯ ಇರುತ್ತದೆ. ಅಲ್ಲಿಯವರೆಗೆ, ಓದಿ ಆನಂದಿಸಿ! ಇಷ್ಟವಾದಲ್ಲಿ ನಿಮ್ಮ ಅನಿಸಿಕೆಯನ್ನು ಈ email – id [email protected] ಗೆ ಕಳುಹಿಸಿ.

Comments:

No comments!

Please sign up or log in to post a comment!